21 September 2010

ವಿದ್ಯಾಭೂಷಣರ ಭಕ್ತಿ ಗಾನ ಸುಧೆ

ಮಲ್ಲೇಶ್ವರದ ಅಖಿಲ ಹವ್ಯಕ ಮಹಾಸಭಾದಲ್ಲಿ ೧೯-೦೯-೨೦೧೦ರಂದು ೩-೧೫ರಿಂದ ೫-೩೦ರವರೆಗೆ ನಡೆದ ವಿದ್ಯಾಭೂಷಣರ ಸಂಗೀತ ಕಾರ್ಯಕ್ರಮ.

ಹಾಡುಗಾರಿಕೆ : ವಿದ್ವಾನ್ ವಿದ್ಯಾಭೂಷಣ
ಪಿಟೀಲು : ವಿದ್ವಾನ್ ಎಂ. ಎಸ್. ಗೋವಿಂದಸ್ವಾಮಿ
ಮೃದಂಗ : ವಿದ್ವಾನ್ ಹೆಚ್. ಎಸ್. ಸುಧೀಂದ್ರ
ಘಟಂ : ವಿದ್ವಾನ್ ಶ್ರೀಶೈಲಂ












ಹಾಡಿದ ಕೀರ್ತನೆಗಳು:
೧. ಆದಿಯಲಿ ಗಜಮುಖನ ಅರ್ಚಿಸಿ ಆರಂಭಿಸಿ - ಪುರಂದರದಾಸರು
೨. ಡಂಗುರವ ಸಾರಿ ಹರಿಯ - ಪುರಂದರದಾಸರು
೩. ಮಲಗಿ ಪರಮಾದರದಿ ಪಾಡಲು
೪. ಮಧುಕರ ವೃತ್ತಿ ಎನ್ನದು - ಪುರಂದರದಾಸರು
೫. ಕೆರೆಯ ನೀರನು ಕೆರೆಗೆ ಚೆಲ್ಲಿ - ಪುರಂದರದಾಸರು
೬. ನಾರಾಯಣ ನಿನ್ನ ನಂಬಿದೆ
೭. ಶೃಂಗಾರ ಸಿಂಧು - ಉಗಾಭೋಗ
೮. ಇಷ್ಟು ದಿನ ಈ ವೈಕುಂಠ - ಕನಕದಾಸರು
೯. ಅಗಜಾನನ ಪದ್ಮಾರ್ಕಂ - ಶ್ಲೋಕ
೧೦. ನಮ್ಮಮ್ಮ ಶಾರದೆ - ಕನಕದಾಸರು
೧೧. ಸತ್ಯವಂತರ ಸಂಗವಿರಲು ತೀರ್ಥವೇತಕೆ
೧೨. ಮನೆಯಿಂದ ಸಂತೋಷ ಕೆಲವರಿಗೆ ಲೋಕದೊಳು - ಉಗಾಭೋಗ
೧೩. ಹಿಂದೆನ್ನ ಜನ್ಮದಲಿ
೧೪. ಪಿಳ್ಳಂಗೋವಿಯ ಚೆಲ್ವ ಕೃಷ್ಣನ - ಪುರಂದರದಾಸರು
೧೫. ಉಂಬಾಗ ಉಡುವಾಗ ಕೊಂಬಾಗ ಕೊಡುವಾಗ - ಉಗಾಭೋಗ
೧೬. ಕಾಡ ಬೆಳದಿಂಗಳು
೧೭. ಬಾರೋ ಕೃಷ್ಣಯ್ಯ - ಕನಕದಾಸರು
೧೮. ಸುಮ್ಮನೆ ಬರುವುದೇ ಮುಕ್ತಿ - ಗೋಪಾಲ ವಿಠ್ಠಲ
೧೯. ದಾಸನ ಮಾಡಿಕೋ ಎನ್ನ - ಪುರಂದರದಾಸರು
೨೦. ಇಂಚಿತ್ತಿ ಮಗನ್ ಪಡೆದಳೇ ಪಾರ್ವತೀ (ತುಳು)
೨೧. ರೋಗಹರನೆ ಕೃಪಾಸಾಗರ - ಜಗನ್ನಾಥ ದಾಸರು
೨೨. ಭಾಗ್ಯದಾ ಲಕ್ಷ್ಮೀ ಬಾರಮ್ಮಾ - ಪುರಂದರದಾಸರು
೨೩. ಶುಭವಿದು ಶೋಬನ ಹರಿಗೆ
೨೪. ಮಂಗಳಂ


Vocal : Vidyabhushana, Violin : M. S. Govindaswamy, Mrudanga : H. S. Sudhindra, Ghatam : Srishailam
Venue : Akhila Havyaka Mahasabha, Malleshwara, Bangalore.
Date : 19-09-2010, 3-15pm to 5-30pm