10 June 2010

ಪದ್ಮನಾಭಗೆ ಗಾನ ಚೈತನ್ಯವ ಕೊಡೋ ವಾದಿರಾಜ

ರಾಮಸೇವಾ ಮಂಡಳಿ ಶಂಕರಪುರಂವತಿಯಿಂದ ೭/೪/೨೦೦೯ ರಂದು ನಡೆದ ಗಾನಕಲಾಭೂಷಣ ವಿದ್ವಾನ್ ಆರ್. ಕೆ. ಪದ್ಮನಾಭರವರ ಕಚೇರಿ :

ಗಾಯನ : ಗಾನಕಲಾಭೂಷಣ ವಿದ್ವಾನ್ ಆರ್. ಕೆ. ಪದ್ಮನಾಭ
ಪಿಟೀಲು : ವಿದ್ವಾನ್ ಕೃಷ್ಣಮೂರ್ತಿ
ಮೃದಂಗ : ವಿದ್ವಾನ್ ವಾಸುದೇವ್





ಪ್ರಸ್ತುತ ಪಡಿಸಿದ ಕೃತಿಗಳು :
೧. ತಪೋ ವಿದ್ಯಾ
೨. ಎವ್ವರಿ ಬೋಧನ
೩. ಹೇಗೆ ಅರ್ಚಿಸಲಿ ಹೇಗೆ ಪ್ರಾರ್ಥಿಸಲಿ - ನಠಭೈರವಿ
೪. ಸಾಧಿಂಚನೆ
೫. ನಾರಾಯಣಾ ಎನ್ನೊರೋ ಸಜ್ಜನರೆಲ್ಲಾ - ವಾದಿರಾಜರು
೬. ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ - ಪುರಂದರದಾಸರು
೭. ಅಂಗಾರಕಮಾಶ್ರಯಾಮ್ಯಹಂ - ಸುರುಟಿ - ರೂಪಕ - ದೀಕ್ಷಿತರ ನವಗ್ರಹ ಕೃತಿ
೮. ಮಡಿ ಮಡಿ ಮಡಿ ಎಂದು ಮಾರ್ ಮಾರು ಹಾರುತಿ
೯. ಎಲ್ಲಾನೂ ಬಲ್ಲೆ ಎಂಬುವಿರಲ್ಲಾ ಅವಗುಣ ಬಿಡಲಿಲ್ಲ
೧೦. ನೇಮವಿಲ್ಲದ ಹೋಮ ಇನ್ನೇತಕೆ ರಾಮನಾಮವು ಇರದ ಮಂತ್ರ ಏತಕೆ - ಕನಕದಾಸರು
೧೧. ಬುದ್ಧಿ ಮಾತು ಹೇಳಿದರೆ ಕೇಳಬೇಕಮ್ಮಾ ಶುದ್ಧವಾಗಿ ಗಂಡನೊಡನೆ ಬಾಳಬೇಕಮ್ಮಾ - ಪುರಂದರದಾಸರು
೧೨. ನನು ಪಾಲಿಂಪ ನಡತಿ ವಚ್ಚಿತಿವೋ - ಮೋಹನ
೧೩. ಕಸ್ತೂರಿ ತಿಲಕಂ ಲಲಾಟ ಫಲಕೇ
೧೪. ಕೃಷ್ಣಾ ನೀ ಬೇಗನೆ ಬಾರೋ
೧೫. ಅಂಜನಾಸುತ ಆಂಜನೇಯ - RKP
೧೬. ಮುಕ್ತಿ ಎನಗೆ ಬೇಡವೋ, ಗಾನ ಚೈತನ್ಯವ ಕೊಡೋ, ಪುನರ್ಜನ್ಮ ಕೊಡೋ - ಸಿಂಧು ಭೈರವಿ
೧೭. ತಿಲ್ಲಾನ - RKP



|| ಶುಭಂ ||

Tags : 50th Ramanavami Festival, Sri Ramaseva Mandali, Shankarapura, Bangalore, Vid. R. K. Padmanabha, Vid. Krishnamurthy, Vid. Vasudev

No comments:

Post a Comment